"ಫೆಲೆಸ್ತೀನ್ ಸಮಸ್ಯೆ : ಒಂದು ಅವಲೋಕನ" ವಿಚಾರಗೋಷ್ಠಿಗೆ ತಡೆ<br /><br />► ಬೆಳಗ್ಗೆಯೇ ಸಭಾಂಗಣಕ್ಕೆ ಬೀಗ ಜಡಿದು ಹೋದ ಪೊಲೀಸರು<br /><br />► ಬೆಂಗಳೂರಿನಲ್ಲಿ ʼಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮ<br /><br />#varthabharati #bengaluru #palestine